Monday, September 1, 2014

ಸ್ನೇಹಿತರೇ ,

ನನ್ನ 'ಬುದ್ಧನ ನಗು' ಕವನ ಸಂಕಲನ ಕೆಳಗಿನ ಲಿಂಕಿನಲ್ಲಿ ಲಭ್ಯ.

https://drive.google.com/file/d/0B1Xc7qkYX-4dakZHOTR1NXhtWWs/edit?usp=sharing

Monday, August 4, 2014

ಸೂಕರ ಸಂತತಿ

                         ಸೂಕರ ಸಂತತಿ

ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು ನೋಡಿದ ಆ ಸಾಧುಹಸು, ತುಂಬ ಕರುಣೆಯಿಂದ ಆ ಗರ್ಭಿಣಿ ಹಂದಿಗೆ ತನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಿತು. ಅಲ್ಲಾಹುವಿನ ಅನುಗ್ರಹದಿಂದ ಆ ಹಂದಿ ಒಮ್ಮೆಗೇ 49 ಮರಿಗಳಿಗೆ ಜನ್ಮವಿತ್ತಿತು. 

ಸೂತೇ ಸೂಕರಯುವತಿಃ ಸುತಶತಂ ದುರ್ಭಗಂ ಝಟಿತಿ |
ಕರಿಣೀ ಚಿರಾಯ ಸೂತೇ ಶೂರಮಹೀಪಾಲಲಾಲಿತಂ ಕಲಭಮ್ ||
(ಕೊಳಕು ಹಂದಿಯು ಅನತಿಕಾಲದಲ್ಲಿ ನೂರಾರು ಮರಿಗಳನ್ನು ಹೆರುತ್ತದೆ. ಆದರೆ ಆನೆಯು ರಾಜರಿಂದ ಆದರಿಸಲ್ಪಡುವ ಒಂದೇ ಒಂದು ಮರಿಯನ್ನು ದೀರ್ಘಾವಧಿಯಲ್ಲಿ ಹೆರುತ್ತದೆ. ಇದು ವೇದಾಂತ ದೇಶಿಕರು ಶತಮಾನಗಳ ಹಿಂದೆಯೇ ಹೇಳಿದ ಮಾತು!)

ಹೀಗೆ 49 ಹಂದಿ ಮರಿಗಳ ಹಿಂಡಿನಿಂದ ಸಾಧುಹಸುವಿನ ಕೊಟ್ಟಿಗೆ ತುಂಬಿಹೋಯಿತು ಮಾತ್ರವಲ್ಲ, ಹಂದಿಗಳ ಹೊಲಸನ್ನು ಸಹಿಸುವುದು ಸಾಧುಹಸುವಿಗೆ ಅಸಾಧ್ಯವಾಯಿತು. ದಯವಿಟ್ಟು ನಿನ್ನ ಮರಿಗಳನ್ನು ಕರೆದುಕೊಂಡು ನಿನ್ನ ರೊಪ್ಪಕ್ಕೆ ಹೊರಡು ಎಂದು ಆ ಹೊಲಸು ಹಂದಿಯನ್ನು ಬೇಡಿಕೊಂಡಿತು ನಮ್ಮ ಸಾಧುಹಸು. 

ಕಣ್ಣು ಕೆಕ್ಕರಿಸಿಕೊಂಡು ಆ ಪುಣ್ಯಕೋಟಿಯನ್ನು ಬೆದರಿಸುತ್ತಾ, "ನಾವು ಇಲ್ಲಿ ಹುಟ್ಟಿದ್ದೇವೆ ಎಂದ ಮೇಲೆ ಇದು ನಮ್ಮದೇ ಜಾಗ. ನಾವಿಲ್ಲಿ ಯುದ್ಧವಿದ್ಯಾಲಯವೊಂದನ್ನು ಕಟ್ಟಲಿದ್ದೇವೆ. ನೀನು ಬೇಕಾದರೆ ನಿನ್ನ ಕರುವಿನೊಂದಿಗೆ ಇಲ್ಲೇ ಮೂಲೆಯಲ್ಲಿರು. ನಮ್ಮ ತಂಟೆಗೇನಾದರೂ ಬಂದರೆ, ಅಬ್ಬೇಪಾರಿಗಳಿಗೆ ಕಿರುಕುಳ ಕೊಡುತ್ತಿದ್ದೀಯೆ ಎಂದು ನಿನ್ನ ಮೇಲೇ ಮೃಗೀಯಸರ್ಕಾರಕ್ಕೆ ದೂರು ಕೊಡುತ್ತೇನೆ" ಎಂದಿತು ಆ ಹೊಲಸು ಹಂದಿ. 

ಕರುಣೆತೋರಿ ಆಶ್ರಯ ನೀಡಿದ ಸಾಧುಹಸು ದಿಗ್‍ಭ್ರಾಂತವಾಯಿತು! ಅದರ ಮುಂದೆ ಉಳಿದದ್ದು ಎರಡೇ ಆಯ್ಕೆಗಳು. ಒಂದೋ, ಆ ಹಂದಿಗಳ ಹೊಲಸನ್ನು ಸಹಿಸಿಕೊಂಡು ನರಳುತ್ತಾ ಅಲ್ಲೇ ಸಾಯುವುದು ಅಥವಾ ಈ 49 ಹೊಲಸು ಹಂದಿಗಳು ಹಾಗೂ ಅವುಗಳ ಭವಿಷ್ಯತ್ ಸಂತತಿಗಳು ಆಕ್ರಮಿಸದಿರುವಷ್ಟು ದೂರದ ಇನ್ನಾವುದಾದರೂ ಶಾಂತ ನೆಲೆಯನ್ನು ಹುಡುಕಿಕೊಳ್ಳುವುದು !

ನಿರ್ಧರಿಸಲಾಗದೆ ತೊಳಲುತ್ತಾ, ಹೊರಗೆ ಮಳೆಯಲ್ಲಿ ನೆನೆಯುತ್ತಾ ಕರುವಿನೊಂದಿಗೆ ನಿಂತಿತು ಸಾಧುಹಸು !

ನೀತಿ: ಓದುಗರ ವಿವೇಚನೆಗೇ ಬಿಟ್ಟಿದೆ.


                                          *****

03-08-2014     - ಎಸ್ ಎನ್ ಸಿಂಹ, ಮೇಲುಕೋಟೆ

Monday, June 23, 2014

22-06-2014 ರಂದು ಮಂಡ್ಯದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಿದ ಆಧುನಿಕ ವಚನಗಳು

             ಸತ್ಕøತಿ
ಕೋಟಿ ಭಾಷಣಕಿಂತ ಒಂದು ಕಿಂಕೃತಿ ಲೇಸು
ಕೋಟಿ ಬೋಧನೆಗಿಂತ ಒಂದು ಸನ್ನಡತೆ ಲೇಸು !
ಕೋಟಿ ಹುಸಿಮಿತ್ರರಿಗಿಂತ ಒಬ್ಬ ಸನ್ಮಿತ್ರನು ಲೇಸು
ಕೋಟಿ ಮಿಥ್ಯಾಗುರುಗಳಿಗಿಂತ ಒಬ್ಬ ಸದ್ಗುರು ಲೇಸು ರಾಮಾನುಜ !

         ಚಾರ್ವಾಕ ಮತ
ಜಡಮತಿಯ ದೃಷ್ಟಿಯಲಿ ಸುಖದುಃಖ ನಿರಪೇಕ್ಷ
ನಿರ್ಗುಣದ ವಸ್ತುವಿದೆ, ಸಾಧಿಪುದೆ ಮೋಕ್ಷ !
ನನ್ನ ಕೇಳ್ ಚೆಲುವಾದ ನಶೆಗಣ್ಣ ಸೊಕ್ಕಿರುವ
ನವಯುವತಿ ನೀವಿಯನು ಸೆಳೆಯುವುದೆ ಮೋಕ್ಷ !

           ಜಡಮತಿ
ಮೇಲುಕೀಳುಗಳೆಲ್ಲ ಅರೆಮತಿಯ ಸೃಷ್ಟಿಯದು
ಜಡಮತಿಗೆ ತಿಳಿಯುವುದೆ ನಿಮ್ನ ಪೀನತೆಗಳ್?
ನೆಮ್ಮದಿಯ ಬಾಳುವೆಗೆ ಅರಿವೆ ಅರಿಯಹುದಂತೆ
ಸ್ಥಿರಮತಿಯ ಮಾಡೆನ್ನ ರಾಮಾನುಜ !

        ಮುಕ್ತಿಮಾರ್ಗ
ಭಾವಶುದ್ಧಿಯ ಬಕುತಿ ಬೇಹುದು
ಅದಾವ ಜಾತಿಯೊಳಿದ್ದರೂ ಸರಿ
ಜಾವಜಾವದಲೊಮ್ಮೆ ಪೂಜೆಯ ಮಾಡಬೇಕಿಲ್ಲ.
ಕಾವನನು ಜಯಿಸಿದ್ದು ಯಾರಿಗು
ನೋವ ಗೈಯದ ಭಕ್ತರನು ಹರಿ
ಕಾವನೆಂಬಾ ಮಾತೆ ಸತ್ಯವು ಕೇಳು ರಾಮಾನುಜ !


22-06-2014 - ಎಸ್ ಎನ್ ಸಿಂಹ, ಮೇಲುಕೋಟೆ

ಶರಣ ಸಾಹಿತ್ಯ ಸಮ್ಮೇಳನ, ಮಂಡ್ಯ




ಮೆಕ್ಕಾದಲ್ಲಿರುವ ವಿಷ್ಣುಪಾದ !



Friday, May 30, 2014

ಆರಿದ ಅಗ್ನಿ = ಇದ್ದಿಲು !


ಮಿತ್ರ ಉಲ್ಲೇಖಿಸಿರುವ ನನ್ನ ಪದ್ಯದ ಪೂರ್ಣ ರೂಪ ಹೀಗಿದೆ,

ದುರ್ಜನರೊಂದಿಗೆ ಸ್ನೇಹವು ಎಂತೋ 
ದ್ವೇಷವು ಕೂಡಾ ಕೂಡದದು !
ಕೆಂಡವ ಹಿಡಿದರೆ ಸುಡುವುದು ಅಂಗೈ 
ಇದ್ದಿಲದೋ ಮಸಿ ಬಳಿಯುವುದು !!

- ಎಸ್ ಎನ್ ಸಿಂಹ , ೧೯೯೪ರಲ್ಲಿ