Sunday, August 1, 2010

ಕೇರಳೆಗೆ ಕುಬಸ..

ಕೇರಳೆಗೆ ಕುಬಸ..   
ಶರದ ಚಂದ್ರನ ತುಂಬು ಕಾಂತಿಯ
ಪೊರೆಯ ನೂಲಲಿ ಕುಶಲರಾಗಿಹ
ಸುರಪುರಿಯ ನೇಕಾರರಿಂದಲಿ ಬಲೆಯ ನೇಯಿಸುತಾ |
ಬೆರೆತ ಹಿಮಕರ್ಪೂರ ನೀರಲಿ
ವಿರಲ ವಸ್ತ್ರವ ನೆನೆಸಿ ಕೊಟ್ಟರೆ
ತೆರೆದೆದೆಯ ಕೇರಳೆಯು ಸಾಧ್ಯವೊ ತೊಡಲು ಕುಪ್ಪಸವ ! ||


ನಿರ್ಮೋಕೋ ಯದಿ ಶಾರದೇಂದು ಮಹಸಾ ಮಾಯಾಸ್ಯ ಸಂಗೃಹ್ಯತೇ
ದಿವ್ಯೈಸ್ತೇನ ಕುವಿಂದ ತಂತುಕುಶಲೈರ್ಯಜ್ಜಾಲಿಕಾ ಕಲ್ಪ್ಯತೇ |
ಆಸೇಕೋ ಹಿಮವಾಲುಕಾಂಬುಪೃಷತಸ್ತತ್ರಾಸಕೃತ್ತನ್ಯತೇ
ಶಕ್ಯಂ ಕೇರಳ ಸುಭ್ರುವಾಂ ಸ್ತನತಟಂ ಕರ್ತುಂ ನಿಚೋಲಾಂಚಿತಮ್ ||
(ಆಸೂರಿ ಆನಂದಾಳ್ವಾರ್ ಗುರೋಃ)

No comments:

Post a Comment