Monday, May 2, 2011

symposium on byrappa at melkote on 10 may 2011

ಪ್ರಿಯರೆ,
ಇದುವರೆಗೂ ಪಂಡಿತರು ಅಷ್ಟಾದಶ ಲಕ್ಷಣಗಳಿಂದ ಕೂಡಿದ ಪ್ರಾಚೀನ ಕಾವ್ಯಗಳನ್ನು ಮಾತ್ರವೇ ತಮ್ಮ ವಿದ್ವತ್ತಿನ ಒರೆಗಲ್ಲಿಗೆ ಉಜ್ಜಿ ಪರೀಕ್ಷಿಸುತ್ತಿದ್ದರು. ಆದರೆ ಇಂದು ಅವರು ಆಧುನಿಕರಾದ ಭೈರಪ್ಪನವರ ಕಾದಂಬರಿಗಳನ್ನು ತಮ್ಮ ವಿದ್ವನ್ನಿಕಷಕ್ಕೆ ಉಜ್ಜಿ ಪರಾಮರ್ಶಿಸಲು ಹೊರಟಿದ್ದಾರೆ. ಅಗಾಧವಾದ ಗುರುತ್ವವಿರುವಲ್ಲಿ ಬೆಳಕು ಕೂಡ ಬಾಗುವಂತೆ ಪ್ರ ಗಾಢ ಚಿಂತನೆ ಇರುವಲ್ಲಿಗೆ ಪಂಡಿತರ ಚಿತ್ತ ಹರಿಯುವುದರಲ್ಲಿ ಅಚ್ಚರಿಯೇನಿದೆ ! 
ಸಾಹಿತ್ಯಾಸಕ್ತರಿಗೆ ಸ್ವಾಗತ...  

No comments:

Post a Comment