Monday, November 23, 2009

kaavya saarthakya..


ಕಾವ್ಯ ಸಾರ್ಥಕ್ಯ...

ರಚಿಪುದು ಕಾವ್ಯವ ಕವಿಯಾದೊಡೆ ಏಂ
ರಸಿಪುದು ಪಂಡಿತ ಪರಿವಾರ !
ತರುಣಿಯ ಲಾವಣ್ಯವನುಣುವಾತನು
ಪಿತನಲ್ಲವು ಪತಿ ಎಂಬ ತೆರ !

ಕವಿಃ ಕರೋತಿ ಕಾವ್ಯಾನಿ ಸ್ವಾದು ಜಾನಂತಿ ಪಂಡಿತಾಃ |
ತರುಣ್ಯಾ ಅಪಿ ಲಾವಣ್ಯಂ ಪತಿರ್ಜಾನಾತಿ ನೋ ಪಿತಾ ||

No comments:

Post a Comment